ಮತ್ತೂರು; ಮತ್ತೂರು ಶಾಸಕ ಅಶೋಕ್ ರೈ ಅವರ ಸೂಚನೆಯ ಮೇರೆಗೆ ನಾಲ್ವರು ಫಲಾನುಭವಿಗಗಳಿಗೆ ಒಟ್ಟು 3 ಲಕ್ಷದ 77ಸಾ ವಿರ ರೂ ಪರಿಹಾರ ದನ ಮಂಜೂರಾಗಿದೆ.

ಆಯಾಪು ಗ್ರಾಮದ ದೊಡ್ಡಡ್ಕ ಸುರೇಶ್ ನಾಯ್ಕರವರಿಗೆ ೧,೪೨೦೦೦, ನೆಟ್ಟಣಿಗೆ ಮುಡೂರು ಗ್ರಾಮದ ಗುಂಡ್ಯ ಅಬ್ದುಲ್ಲ ಕುಂಣಿ ಎಂಬವರಿಗೆ ೧,೫೦,೦೦೦, ಪಡೂರು ಗ್ರಾಮದ ಶಾಂತಿನಗರ ಕಿರಣ್ ಕುಮಾರ್ ಪಿ ಎ೦ಬವರಿಗೆ ೩೫೦೦೦, ಕೊಡಿಪ್ಪಾಡಿ ಗ್ರಾಮದ ಮಾರುಗಿರಿ ಯೂಸುಫ್ ಮದನಿರವರಿಗೆ 20,000 ರೂ ಪರಿಹಾರಧನ ಮಂಜೂರಾಗಿದೆ. ಪರಿಹಾರ ಮೊತ್ತದ ಆದೇಶ ಪತ್ರವನ್ನು ಶಾಸಕರಿಂದ ಅಶೋಕ್ ರೈ ಅವರು ವಿತರಣೆ ಮಾಡಿದರು.