Join The Telegram | Join The WhatsApp |
ಬೆಳಗಾವಿ :
ರಾಷ್ಟ್ರೀಯ ಸಮಾಜ ಕಲ್ಯಾಣ ಸೇವಾ ಸಂಸ್ಥೆ (ರಿ) ಬೆಳಗಾವಿ ಇವರು ಕೊಡಮಾಡುವ ರಾಜ್ಯಮಟ್ಟದ ಸುವರ್ಣ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ ಹುಕ್ಕೇರಿ ತಾಲೂಕಿನ ಕುರಣಿಹಟ್ಟಿ ಸ.ಹಿ.ಪ್ರಾ.ಶಾಲೆಯ ಶಿಕ್ಷಕ ಬಂಡುಸಾಹೇಬ ಕೊಂಕಣಿ ಲಭಿಸಿದೆ.
ರವಿವಾರ ಬೆಳಗಾವಿ ಕುಮಾರ ಗಂಧರ್ವ ರಂಗ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿದರು.
Join The Telegram | Join The WhatsApp |