This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

Local News

ಕರ್ಲಟ್ಟಿ ಗ್ರಾಮದಲ್ಲಿ ಶ್ರೀ ವಿದ್ಯಾಭೂಷಣ ಮಹಾರಾಜರ ಚಾತುರ್ಮಾಸ

Join The Telegram Join The WhatsApp

ಅಥಣಿ-

ತಾಲೂಕಿನ ಸುಕ್ಷೇತ್ರ ಕರ್ಲಟ್ಟಿ ಗ್ರಾಮದಲ್ಲಿ ವಿದ್ಯಾಭೂಷಣ ಮಹಾರಾಜರ 2022ರ ಚಾತುರ್ಮಾಸದ ಅಂಗವಾಗಿ ಇಂದು ಜರುಗಿದ ಪಿಂಚಿ ಪರಿವರ್ತನೆ ಸಮಾರಂಭದಲ್ಲಿ ಸಮಾಜ ಸೇವಕರು, ಬಿಜೆಪಿ ಯುವ ನಾಯಕರಾದ ಚಿದಾನಂದ ಲಕ್ಷ್ಮಣ ಸವದಿಯವರು ಪಾಲ್ಗೊಂಡು ವಿದ್ಯಾಭೂಷಣ ಮಹಾರಾಜರ ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಅಪ್ಪಾಸಾಬ ಇಂಚಲಕರಂಜಿ, ಶಾಂತಿನಾಥ ಇಂಚಲಕರಂಜಿ, ಶಾಂತಿನಾಥ ತೇರದಾಳ, ಧರ್ಮಣ್ಣ ತೇರದಾಳ, ಅಮರ ದುರ್ಗಣ್ಣವರ, ಬಸವರಾಜ ಮೊಕಾಶಿ, ಗ್ರಾ.ಪಂ. ಸದಸ್ಯರಾದ ಶ್ರೀಶೈಲ ಗಿರಮಲ್ಲಣ್ಣವರ, ರಾಜು ನಾಡಗೌಡ ಸೇರಿದಂತೆ ಹಲವು ಗಣ್ಯಮಾನ್ಯರು, ಜೈನ ಸಮಾಜ ಬಾಂಧವರು ಪಾಲ್ಗೊಂಡಿದ್ದರು.


Join The Telegram Join The WhatsApp
Admin
the authorAdmin

Leave a Reply