ಬೆಳಗಾವಿ : ಖಾನಾಪುರ ಮಂಡಲದ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಗುಂಡು ಸಂಭಾಜಿ ತೋಪಿನಕಟ್ಟಿ ಮತ್ತು ಮಲ್ಲಪ್ಪ ಕಲ್ಲಪ್ಪ ಮಾರಿಹಾಳ ಅವರನ್ನು ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.