Join The Telegram | Join The WhatsApp |
ಕಲಬುರ್ಗಿ-
ಬಹು ದೊಡ್ಡ ಕಾರ್ಮಿಕ ಸಂಘಟನೆಗಳಲ್ಲಿ ಒಂದಾದ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಈ ಸಂಘದಲ್ಲಿ 20 ಸಾವಿರಕ್ಕೂ ಅಧಿಕ ನೌಕರರು ಇದ್ದು ಸಂಘದ 2ನೇ ರಾಜ್ಯ ಸಮ್ಮೇಳನ 24/25/2023 ರಂದು ಕಲಬುರ್ಗಿಯಲ್ಲಿ ನಡೆಯಿತು ಈ ಕಾರ್ಯಕ್ರಮದಲ್ಲಿ ಸಾವಿರಾರು ಹಾಸ್ಟೆಲ್ ನೌಕರರ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ನೂತನ ರಾಜ್ಯ ಅಧ್ಯಕ್ಷರನ್ನಾಗಿ ಬಿಮಶ್ಯಟ್ಟಿ ಯಂಪಳ್ಳಿ ಪ್ರಧಾನಿ ಕಾರ್ಯದರ್ಶಿಯಾಗಿ ಕೆ ಹನುಮೇಗೌಡ ಬೆಳಗಾವಿ ಜಿಲ್ಲಾಧ್ಯಕ್ಷರಾದ ಪ್ರದೀಪ್ ದಳವಾಯಿ ಅವರ ಸಂಘಟನೆ ಕಾರ್ಯ ವೈಖರಿ ಅರಿತು ಅವರನ್ನು ರಾಜ್ಯ ಜಂಟಿ ಕಾರ್ಯದರ್ಶಿಯಾಗಿ ನೆಮಕ ಮಾಡಿದರು ರಾಜ್ಯದ ನೂತನ ಪದಾಧಿಕಾರಿಗಳಿಗೆ ರಾಜ್ಯದ ನೌಕರರು ನಾನಾ ಸಂಘ ಸಂಘಟನೆಗಳು ಶುಭಾಶಯಗಳು ಕೊರಿದರು ಮತ್ತು ಮಾಧ್ಯಮಗಳೊಂದಿಗೆ ಮಾತನಾಡಿದ ದಳವಾಯಿ ಕೊಟ್ಟು ಜವಾಬ್ದಾರಿ ಅಚ್ಚುಕಟ್ಟಾಗಿ ನಿಬಾಹಿಸುವೆ ಎಂದು ಭರವಸೆ ನೀಡಿದರು.
Join The Telegram | Join The WhatsApp |