Join The Telegram | Join The WhatsApp |
ಅಥಣಿ-
ಅಥಣಿ ತಾಲೂಕಿನ ಖಿಳೇಗಾವಿ ಬಸವೇಶ್ವರ ದೇವಾಲಯದಲ್ಲಿ ಕಳುವು ಮಾಡುವಾಗಲೆೇ ಕಳ್ಳರು ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಲಕ್ಷಾಂತರ ರೂ ಮೌಲ್ಯದ ತಾಮ್ರದ ವಸ್ತುಗಳಾದ ಕೋಡ, ಗಂಟೆ, ಆರತಿ ಮುಂತಾದ ಬೆಲೆಬಾಳುವ ವಸ್ತುಗಳನ್ನು ಕದ್ದು ಮಾರಲು ಮುಂದಾಗಿರುವ ಕುರಿತು ಆರೋಪಿಗಳು ಒಪ್ಪಿಕೊಂಡಿದ್ದಾರೆ . ಅಥಣಿ ತಾಲೂಕಿನ ಮಧಬಾವಿ ಗ್ರಾಮದ ಅಜೇಯ ವಿಠಲ ಬಾಗಡಿ (೨೯), ಶ್ರೀನಾಥ್ ಯುವರಾಜ ಬಾಗಡಿ (೧೬), ದೀಲಿಪ ಮೋಹನ್ ಬಾಗಡಿ (೧೮) ಕಳ್ಳತನದಲ್ಲಿ ಭಾಗಿಯಾಗಿದ್ದರು. ಈ ಕುರಿತು ಅಥಣಿ ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.
Join The Telegram | Join The WhatsApp |