Join The Telegram | Join The WhatsApp |
ಅಥಣಿ-
ಪ್ರಪ್ರಥಮವಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಉಯ್ಯ ಲವಾಡ ಸೈರಾ ನರಸಿಂಹ ರೆಡ್ಡಿರವರ ಜಯಂತ್ಯೋತ್ಸವದ ನಿಮಿತ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಉಯ್ಯಲವಾಡ ಸೈರಾ ನರಸಿಂಹ ರಡ್ಡಿರವರ ಜಯಂತಿಯನ್ನು ಆಚಾರಿಸಲಾಯಿತು ಹಾಗು ನರಸಿಂಹ ರಡ್ಡಿ ಯವರ ಸಕರ್ಲ್ ಉದ್ಘಾಟಿಸಲಾಯಿತು ಈ ಕಾರ್ಯದಲ್ಲಿ ಊರಿನ ಪ್ರಮುಖರಾದ ನಿಂಗಪ್ಪ ಖೋತ, ಬಾಬಣ್ಣ ಸಾರವಾಡ ,ತುಕಪ್ಪ ಖೋತ,ಸಂಗಮೇಶ ಖೋತ ,ಮಹಾದೇವ ಗಲಗಲಿ,ಮಲ್ಲಿಕಾರ್ಜುನ ಹುಲಸದಾರ, ಸಂಜಯ ನಾಯಕ,ಶ್ರೀಶೈಲ ಖೋತ, ಸಚಿನ್ ನಾಯಕ್,ಗಣಪತಿ ಖೋತ, ಬಹುರಾಜ. ಖೋತ, ಹಾಗೂ ಇತರರೂ ಇ ಕಾರ್ಯಕ್ರಮದಲ್ಲಿ ಭಾಗಿ ಇದ್ದರು
Join The Telegram | Join The WhatsApp |