ಅಥಣಿ :
ಚಿಕ್ಕಟ್ಟಿ ಗ್ರಾಮದಲ್ಲಿ ಜಮೀನಿನಲ್ಲಿ ಪಂಪ್ ಸೆಟ್ ಬಂದ್ ಮಾಡಲು ತೆರಳಿದ್ದ ತಂದೆ-ಮಗ ವಿದ್ಯುತ್ ಸ್ಪರ್ಶಗೊಂಡು ಮೃತಪಟ್ಟ ಘಟನೆ ನಡೆದಿದೆ.

ಮಲ್ಲಿಕಾರ್ಜುನ ಸದಾಶಿವ ಪೂಜಾರಿ (32)ಮತ್ತು ಅವರ ಪುತ್ರ ಪ್ರೀತಮ್ ಮಲ್ಲಿಕಾರ್ಜುನ ಪೂಜಾರಿ (6)ಮೃತಪಟ್ಟವರು

ಪ್ರೀತಮ್ ಅಥಣಿಯ ಶಾರದಾ ಮಾತಾ ವಿದ್ಯಾಲಯದ ಒಂದನೇ ತರಗತಿ ವಿದ್ಯಾರ್ಥಿ.ಮಲ್ಲಿಕಾರ್ಜುನ ಅವರು ಜಮೀನಿನಲ್ಲಿ ಬಂದ್ ಮಾಡಲು ತೆರಳಿದಾಗ ರಸ್ತೆ ಮಧ್ಯೆ ಕೇಬಲ್ ಕಟ್ಟಾದ ಸ್ಥಳದಲ್ಲಿ ಅವರಿಗೆ ವಿದ್ಯುತ್ ಸ್ಪರ್ಶ ಗೊಂಡಿದೆ.